rtgh

ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ 50,000 ದ ವರೆಗೆ ಹಣ ಸೌಲಭ್ಯ ನೀಡುತ್ತಿದೆ

Pradhanmantri Swa Nidhi Yojana

ನಮಸ್ಕಾರ ಸ್ನೇಹಿತರೆ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುವ ನಾಗರಿಕರಿಗೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಸ್ಟೇಟ್ ವೆಂಡರ್ಸ್ ಆತ್ಮ ನೀರ್ಭರ್ ನಿಧಿ ಯೋಜನೆಯನ್ನು ಜಾರಿಗೊಳಿಸಿದ್ದು ಈ ಯೋಜನೆಯಲ್ಲಿ ಐವತ್ತು ಸಾವಿರ ರೂಪಾಯಿಗಳವರೆಗೆ ಕೇಂದ್ರ ಸರ್ಕಾರದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದಿಂದ ಈ ಯೋಜನೆ ಬೀದಿಬದಿಯ ಸಣ್ಣ ವ್ಯಾಪಾರಿಗಳಿಗೆ ಅವರ ವ್ಯವಹಾರಗಳನ್ನು ವಿಸ್ತರಿಸಲು ಹೆಚ್ಚಿನ ಪ್ರಮಾಣದಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ … Read more

ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ ರೈತರಿಗೆ ಬೇಸರದ ಸುದ್ದಿ:ಕಾರಣ ಏನು …?

Pradhan Mantri Kisan Nidhi Yojana

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕಿಸಾನ್ ನಿಧಿ ಯೋಜನೆಗೆ ಸಂಬಂಧಿಸಿ ದಂತೆ ಕೇಂದ್ರ ಸರ್ಕಾರವು ಬ್ಯಾಡ್ ನ್ಯೂಸ್ ನೀಡಿರುವುದರ ಬಗ್ಗೆ. ವಾರ್ಷಿಕವಾಗಿ ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಅರ್ಹ ಫಲಾನುಭವಿಗಳಿಗೆ 6,000 ಅನುದಾನವನ್ನು ನೀಡಲಾಗುತ್ತಿತ್ತು ಈ ಪ್ರಸ್ತಾಪವನ್ನು ಗೋಯಲ್ ಮಾಡಿದ್ದಾರೆ. 2024ರ ಮಧ್ಯಂತರ ಬಜೆಟ್ : ಅತಿ ಶೀಘ್ರದಲ್ಲಿ ಕೇಂದ್ರ ಸರ್ಕಾರ 2024ರ ಮಧ್ಯಂತರ ಬಜೆಟ್ ಅನ್ನು ಪರಿಚಯಿಸಲಿದೆ. ಫೆಬ್ರವರಿ ಒಂದರಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸಂಸತ್ತಿನಲ್ಲಿ ಪರಿಚಯಿಸಲಿದ್ದಾರೆ … Read more

4 ಸಾವಿರ ಹಣ 9 ಕೋಟಿ ರೈತರ ಖಾತೆಗೆ ಒಟ್ಟಿಗೆ ಜಮಾ : ನೀವು ಪಡೆಯಲು ಇದೆ ಒಳ್ಳೆಯ ಸಮಯ

PM Kisan Samman Nidhi Yojana Money Deposit

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ರೈತರಿಗೆ ಪಿಎಂ ಕಿಸಾನ್ ಸ್ಥಿತಿಯ ಸಿಹಿ ಸುದ್ದಿಯ ಬಗ್ಗೆ ತಿಳಿಸಲಾಗುತ್ತಿದೆ. ಹದಿನಾರನೇ ಕಂತಿನ 4,000ಗಳನ್ನು 9 ಕೋಟಿ ರೈತರ ಖಾತೆಗಳಿಗೆ ಜಮಾ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು ಈ ಗುರುತು ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡಬಹುದು. ಕಿಸಾನ್ ಸಮ್ಮಾನ್ ನಿಧಿ ಯೋಜನೆ : ದೇಶದಾದ್ಯಂತ ರೈತರಿಗಾಗಿ ಜಾರಿಗೆ ತಂದಿರುವ ಕಿಸಾನ್ ನಿಧಿ ಯೋಜನೆಯ ಮೂಲಕ ಶೀಘ್ರದಲ್ಲಿಯೇ ಲಕ್ಷಾಂತರ ರೈತರು ದೊಡ್ಡ ಲಾಭವನ್ನು … Read more