rtgh

ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕಾದರೆ ಈ ಕೆಲಸವನ್ನು ತಕ್ಷಣವೇ ಮಾಡಿ !

gruhalkshmi-new-rules-are-not-applicable-to-all

ನಮಸ್ಕಾರ ಸ್ನೇಹಿತರೆ ಆರಂಭದಲ್ಲಿ ಮಹಾಲಕ್ಷ್ಮಿ ಯೋಜನೆ, ಉತ್ತಮ ಯಶಸ್ಸನ್ನು ಕಂಡಿದ್ದರು ಕೂಡ ಸಾಕಷ್ಟು ಟೀಕೆಗೆ ಇತ್ತೀಚಿನ ದಿನಗಳಲ್ಲಿ ಗುರಿಯಾಗಿದೆ ಇದಕ್ಕೆ ಕಾರಣ ಗೃಹಲಕ್ಷ್ಮಿ ಯೋಜನೆ 2000 ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಇದುವರೆಗೂ ಹಣ ಜಮಾ ಆಗದೇ ಇರುವುದಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಯಾದ ಯೋಜನೆ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಆರಂಭಗೊಂಡಿದ್ದು ಸಾಕಷ್ಟು ಮಹಿಳೆಯರು ಇದರಿಂದ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಈಗಾಗಲೇ ಐದು ಕಂತಿನ ಹಣವನ್ನು ಕೂಡ ಸರ್ಕಾರ ಬಿಡುಗಡೆ … Read more

ಆಧಾರ್ ಕಾರ್ಡ್ ಇರುವವರು ಈ ಕೆಲಸ ಮಾಡಿ ಪ್ರತಿಯೊಬ್ಬರು : ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ !

Aadhaar Card Update Information

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದು ಸೂಚನೆಗಳನ್ನು ನೀಡುತ್ತಿರುವುದು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುವ್ಯವಸಿತಗೊಳಿಸುವ ಮತ್ತು ನಾಗರಿಕರ ಸ್ವಸೇವೆಯನ್ನು ಹೆಚ್ಚಿಸುವ ಸರ್ಕಾರದ ವಿಶಾಲ ಗುರುಗಳೊಂದಿಗೆ ಮಾಡಲಾಗುತ್ತಿದೆ. 2023ರ ಡಿಸೆಂಬರ್ ನಲ್ಲಿ ಉಚಿತ ಆಧಾರ ಅಪ್ಡೇಟ್ ಸೇವೆಗೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದ್ದು ಇದೀಗ 2024 ಮಾರ್ಚ್ ಹದಿನಾಲ್ಕರ ಅಂತಿಮಗಳು ಸಮೀಪಿಸುತ್ತಿದೆ. ಆಧಾರ್ ಅಪ್ಡೇಟ್ : ಹಿಂದೆ ಹಲವಾರು ಬಾರಿ ಆಧಾರ ಅಪ್ಡೇಟ್ ಮಾಡಲು ಕೇಂದ್ರ ಸರ್ಕಾರವು ಈ ಗಡುವನ್ನು ವಿಸ್ತರಿಸಿದೆ ಅದರಂತೆ ತಮ್ಮ ಆಧಾರ್ … Read more

ವಾಹನಗಳಿಗೆ ಇದೀಗ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ : ಆನ್ಲೈನ್ ಮೂಲಕ ಅಪ್ಲೈ ಮಾಡಿ

HSRP number plate is now mandatory for vehicles

ನಮಸ್ಕಾರ ಸ್ನೇಹಿತರೆ ಇದೀಗ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ಗಳನ್ನು 2019 ಕ್ಕಿಂತ ಮುನ್ನ ನೋಂದಣಿ ಆಗಿರುವಂತಹ ಎಲ್ಲಾ ವಾಹನಗಳಿಗೆ ಅಳವಡಿಕೆ ಕುರಿತು ಈಗಾಗಲೇ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಹಲವು ಗಡವುಗಳನ್ನು ನೀಡಿ ದಿನಾಂಕವನ್ನು ವಿಸ್ತರಿಸಿದೆ. ಇದೀಗ ಫೆಬ್ರವರಿ 17ರವರೆಗೆ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕವನ್ನು ಕಲ್ಪಿಸಿದ್ದು ಆದರೂ ಸಹ ಕೊನೆ ಅವಧಿಯಲ್ಲಿ ಜನರು ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದಾರೆ ಅಲ್ಲದೆ ಅಪ್ಲೋಡ್ ಸಮಸ್ಯೆಯೂ ಕೂಡ ಇರಲಿಲ್ಲ ಇದೀಗ ಪುನಃ ದಿನಾಂಕ ವಿಸ್ತರಣೆಗೆ ಸಾರ್ವಜನಿಕರಿಂದ ಒತ್ತಡ … Read more

ದೆಹಲಿ ಪೊಲೀಸ್ ರಿಂದ ಕಾಂಗ್ರೆಸ್ ಗೆ ಶಾಕ್ : ದೆಹಲಿ ಚಲೋ ಪ್ರತಿಭಟನೆಗೆ ಅವಕಾಶ ಇದೆಯಾ ನೋಡಿ !

Shock from Delhi Police to Congress

ನಮಸ್ಕಾರ ಸ್ನೇಹಿತರೇ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಡೆ ಸಮರಸಾವಿದೆ ಅದರಂತೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಚಲೋದಿಲ್ಲಿ ಚಳುವಳಿಯನ್ನು ದೆಹಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪಡೆ ಮಾಡುತ್ತಿದೆ. ಕಾಂಗ್ರೆಸ್ನ ಛಲೋದಿಲ್ಲಿ : ಕರ್ನಾಟಕ ಸರ್ಕಾರದ ಕಾಂಗ್ರೆಸ್ನ ಚಲೋದಿಲ್ಲಿ ಈ ಹೋರಾಟಕ್ಕೆ ತಮಿಳುನಾಡು ಹಾಗೂ ಕೇರಳ ಕೂಡ ಸಾಕು ನೀಡಿದ್ದು ಕೇಂದ್ರ ಸರ್ಕಾರದ ಆರ್ಥಿಕ ಅಭಿವೃದ್ಧಿ ಕರ್ನಾಟಕಕ್ಕೆ ಆಗುತ್ತಿರುವಂತಹ ಅನ್ಯಾಯ ತಾರತಮ್ಯ ಖಂಡಿಸಿ ಕರ್ನಾಟಕ ಕಾಂಗ್ರೆಸ್ ಪಡೆ ಚಲೋದಿಲ್ಲಿ ಎಂಬ ಹೋರಾಟವನ್ನು ಪ್ರಾರಂಭಿಸಿದೆ. ಇಂದು … Read more

ಕಾಂಗ್ರೆಸ್ ಗೃಹಜೋತಿಯ ಬೆನ್ನಲ್ಲೇ ಕೇಂದ್ರದಿಂದ ಬಹುದೊಡ್ಡ ಘೋಷಣೆ

Central Government Guarantee Scheme

ನಮಸ್ಕಾರ ಸ್ನೇಹಿತರೇ ಕರ್ನಾಟಕ ಸರ್ಕಾರದಲ್ಲಿ ಬಿಡುಗಡೆ ಮಾಡಲಾದ ಗೃಹ ಜ್ಯೋತಿ ಯೋಜನೆಗೆ ಟಕ್ಕರ್ ನೀಡಲು ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಈ ಯೋಜನೆಯ ಅಡಿಯಲ್ಲಿ 300 ಯೂನಿಟ್ ಉಚಿತ ವಿದ್ಯುತ್ತನ್ನು ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. ಹಾಗಾದರೆ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಸತತ ಆರನೇ ಬಾರಿ ಬಜೆಟ್ ಮಂಡನೆ : ನಿರ್ಮಲ ಸೀತಾರಾಮನ್ ರವರು ಸತತ ಆರನೇ ಬಾರಿ ಬಜೆಟ್ ಘೋಷಣೆ ಮಾಡಿದ್ದು ಲೋಕಸಭಾ … Read more

ಯಾವ ಸಸಿಯನ್ನು ಅಡಿಕೆ ಬೇಸಾಯಕ್ಕೆ ಆಯ್ಕೆ ಮಾಡಿದರೆ ಉತ್ತಮ ? ಸದೃಢವಾಗಿ ಯಾವ ಸಸಿ ಬೆಳೆಯುತ್ತದೆ ?

Good seedling information for nut cultivation

ನಮಸ್ಕಾರ ಸ್ನೇಹಿತರೆ ವಾಣಿಜ್ಯ ಬೆಳೆಗೆ ನಮ್ಮ ಆದರೂ ಪ್ರಸ್ತುತ ಹೆಚ್ಚಿನ ಒಲವು ತೋರಿಸುತ್ತಿರುವಂತೆ ಕಾಣುತ್ತಿದೆ ಹೆಚ್ಚಾಗಿ ಅಡಿಕೆ ಮತ್ತು ತೆಂಗು ಕಾಣಬಹುದು ಅದರಲ್ಲಿಯೂ ಕೆಲ ರೈತರಲ್ಲಿ ಒಂದು ಗೊಂದಲ ಸೃಷ್ಟಿಯಾಗಿದೆ ಅದೇನೆಂದರೆ ಯಾವ ಸಮಯದಲ್ಲಿ ಅಡಿಕೆಯ ಸಸಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪಾಕೆಟ್ಸ್ ಸಸಿಗಳ ಅಥವಾ ತಿಂಡಿ ಸಸಿಗಳ ಎಂಬ ಗೊಂದಲಗಳು ಸಹ ಅವರಲ್ಲಿ ಉಂಟಾಗಿದೆ ಎರಡು ಪದ್ಧತಿಯನ್ನು ಅಡಿಕೆ ಸಸಿಯನ್ನು ಅನುಸರಿಸಿ ಬೆಳೆಸುತ್ತಾರೆ. ನಾಟಿ ಮಾಡಿ ಒಂದು ಭೂಮಿಯ ಮೇಲ್ಪದರದಲ್ಲಿ ಸಸಿಗಳನ್ನು ಬೆಳೆಸುವುದು ಮತ್ತೊಂದು ಅಡಿಕೆ ಸಸಿಗಳನ್ನು … Read more

ಫೋನ್ ಪೇನಲ್ಲಿ ತಪ್ಪಾಗಿ ಹಣ ಹಾಕಿದರೆ ವಾಪಸ್ ಪಡೆಯುವ ಸಿಂಪಲ್ ಟಿಪ್ಸ್ ಇಲ್ಲಿದೆ

Important information for phone pay users

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಆನ್ಲೈನ್ ಮೂಲಕ ಪಾವತಿ ಮಾಡುತ್ತಿದ್ದು ಎಷ್ಟು ಸುಲಭವಾಗಿದೆಯೋ ಆನ್ಲೈನ್ ಪಾವತಿ ಅಷ್ಟೇ ಕಠಿಣವು ಆಗಿದೆ. ಒಂದೊಂದು ಬಾರಿ ಹಣವನ್ನೇ ಕಳೆದುಕೊಳ್ಳುವಂತಹ ಸ್ಥಿತಿಯು ಸಹ ಬರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಯುಪಿಐ ಐಡಿ ಹಾಕಿ ಹಣ ಕಳುಹಿಸುವ ಸಂದರ್ಭದಲ್ಲಿ ಒಂದು ಸಣ್ಣ ಮಿಸ್ಟೇಕ್ ಆದರೂ ಕೂಡ ನೀವು ಕಳುಹಿಸಿದಂತಹ ಹಣ ಬೇರೆ ಖಾತೆಗೆ ಹೋಗುತ್ತದೆ. ಹೀಗೆ ನೀವು ತಪ್ಪಾಗಿ ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಿದರೆ ಆ ಹಣವನ್ನು ತಕ್ಷಣವೇ ಹಿಂಪಡೆಯಬಹುದಾಗಿದೆ. … Read more

4.5 ಲಕ್ಷ ಬೆಲೆಬಾಳುವ ಕುರಿ : ಈ ಕುರಿಗೆ ಇಷ್ಟೊಂದು ಹಣ ಏಕೆ? ಇದನ್ನು ಹೇಗೆ ಸಾಕುವುದು ?

Lakh valuable sheep information

ನಮಸ್ಕಾರ ಸ್ನೇಹಿತರೆ ಹಳ್ಳಿಯಲ್ಲಿ ಇರುವವರು ಅಥವಾ ರೈತರೇ ಕೃಷಿ ಕೆಲಸ ಮಾಡಬೇಕೆಂದೇನಿಲ್ಲ ಕುರಿ ಸಾಕಾಣಿಕೆಯನ್ನು ಯಾರು ಬೇಕಾದರೂ ಶುರು ಮಾಡಬಹುದಾಗಿದೆ. ಹೆಚ್ಚಿನ ಲಾಭ ಇದೀಗ ಕುರಿಸಾಕಾಣಿಕೆಗೆ ಇದ್ದು ಕುರಿ ಮಾಂಸಕ್ಕೆ ಇದೀಗ ಹೆಚ್ಚಿನ ಬೇಡಿಕೆ ಇದೆ. ಕುರಿ ಮಾಂಸವನ್ನು ಜನರು ಇಷ್ಟಪಟ್ಟು ತಿನ್ನುತ್ತಾರೆ. ಕುರಿ ಸಾಕಾಣಿಕೆ ಮಾಡುವುದು ಹಾಗಾಗಿ ಯಾವಾಗಲೂ ಟ್ರೆಂಡಿಂಗ್ ನಲ್ಲಿ ಇರುವಂತಹ ಬಿಸಿನೆಸ್ ಆಗಿರುತ್ತದೆ. ಆದರೆ ಕುರಿ ಸಾಕಾಣಿ ಪ್ರಾರಂಭ ಮಾಡುವುದಕ್ಕಿಂತ ಮೊದಲು ಅದಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಕುರಿ ಸಾಕಾಣಿಕೆಯಲ್ಲಿ … Read more

ಆಧಾರ್ ಕಾರ್ಡ್ ಈ ರೀತಿ ಬಳಸಿದರೆ 10,000 ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ

Aadhaar Card Information

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾ ರೀತಿಯ ಕೆಲಸಗಳಿಗೂ ಆಧಾರ್ ಕಾರ್ಡನ್ನು ಪ್ರಮುಖ ದಾಖಲೆಯಾಗಿ ಬಳಸಿಕೊಳ್ಳುತ್ತಿದ್ದೇವೆ. ಸರ್ಕಾರದ ಯೋಜನೆಯ ಪ್ರಯೋಜನಗಳನ್ನು ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆಯು ಲಿಂಕಾಗಿದ್ದರೆ ಮಾತ್ರ ಸುಲಭವಾಗಿ ಪಡೆಯಬಹುದಾಗಿದ್ದು ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಯಾವ ಕೆಲಸ ಬೇಕಾದರೂ ಕೂಡ ಸರ್ಕಾರಿ ಕಚೇರಿಗಳಲ್ಲಿ ಮುಖ್ಯ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಅನ್ನೆ ನೀಡಬೇಕಾಗುತ್ತದೆ. ನಕಲಿ ಆಧಾರ್ ಕಾರ್ಡ್ ಗಳು ಬಳಕೆ : ನಕಲಿ ಆಧಾರ್ ಕಾರ್ಡ್ ಗಳ ಹಾವಳಿ ಕೂಡ ಇತ್ತೀಚಿನ … Read more

ಬೆಳೆ ವಿಮೆ ಹಣ ಜಮಾ ಯಾವಾಗ .? ಕೂಡಲೇ ಈ ಮಾಹಿತಿ ತಿಳಿಯಿರಿ ಎಲ್ಲಾ ರೈತರು

crop-insurance-money-deposit-information

ನಮಸ್ಕಾರ ಸ್ನೇಹಿತರೆ 2023ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಸಾಕಷ್ಟು ರೈತರು ಅರ್ಜಿ ಸಲ್ಲಿಸಿದ್ದು ಅದರಂತೆ ಇದೀಗ 210ಕ್ಕೂ ಹೆಚ್ಚಿನ ತಾಲೂಕುಗಳನ್ನು ರಾಜ್ಯ ಸರ್ಕಾರವು ಕೂಡ ಬರಬೇಡಿ ರೈತರ ಖಾತೆಗೆ ಇಲ್ಲಿಯವರೆಗೂ ಯಾವುದೇ ರೀತಿಯ ಕಾರಣವಾದಂತ ಬೆಳೆ ವಿಮೆ ಹಣ ಜಮಾ ಆಗಿರುವುದಿಲ್ಲ. ಅದರಂತೆ ಇದೀಗ ರಾಜ್ಯ ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. 12 ಲಕ್ಷ ರೈತರಿಗೆ ಹಣ ಪಾವತಿ : ರೈತರ … Read more