rtgh

ರೈತರಿಗೂ ಈಗ ಗ್ಯಾರೆಂಟಿ ಯೋಜನೆ : ಕಾಂಗ್ರೆಸ್ ಸರ್ಕಾರದಿಂದ ರೈತರಿಗಾಗಿ ಗ್ಯಾರಂಟಿ ಯೋಜನೆ ಘೋಷಣೆ !

Congress government announced a guarantee scheme for farmers!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕಾಂಗ್ರೆಸ್ ಸರ್ಕಾರವು ರೈತರಿಗಾಗಿಯೇ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ದೆಹಲಿ ಎತ್ತ ನಡೆಯುತ್ತಿರುವ ರೈತರ ಮೆರವಣಿಗೆಯನ್ನು ಉದ್ದೇಶಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಮಾತನಾಡುತ್ತಾ ರೈತರ ಪ್ರತಿಭಟನೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನು ಹಕ್ಕುಗಳನ್ನು ಎಪಿಎಂಸಿಗೆ ಶಿಫಾರಸು ಮಾಡುವ ಎಂ ಎಸ್ ಸ್ವಾಮಿನಾಥನ್ ವರದಿಯ ಅನುಷ್ಠಾನದ ಬೇಡಿಕೆಯನ್ನು ರಾಹುಲ್ ಗಾಂಧಿ ಒತ್ತಿ ಹೇಳಿದರು. ರೈತರಿಗೆ ಖಾತರಿ ಯೋಜನೆ : ಕಾಂಗ್ರೆಸ್ ಏನಾದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ … Read more

ದೆಹಲಿ ಪೊಲೀಸ್ ರಿಂದ ಕಾಂಗ್ರೆಸ್ ಗೆ ಶಾಕ್ : ದೆಹಲಿ ಚಲೋ ಪ್ರತಿಭಟನೆಗೆ ಅವಕಾಶ ಇದೆಯಾ ನೋಡಿ !

Shock from Delhi Police to Congress

ನಮಸ್ಕಾರ ಸ್ನೇಹಿತರೇ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಡೆ ಸಮರಸಾವಿದೆ ಅದರಂತೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಚಲೋದಿಲ್ಲಿ ಚಳುವಳಿಯನ್ನು ದೆಹಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪಡೆ ಮಾಡುತ್ತಿದೆ. ಕಾಂಗ್ರೆಸ್ನ ಛಲೋದಿಲ್ಲಿ : ಕರ್ನಾಟಕ ಸರ್ಕಾರದ ಕಾಂಗ್ರೆಸ್ನ ಚಲೋದಿಲ್ಲಿ ಈ ಹೋರಾಟಕ್ಕೆ ತಮಿಳುನಾಡು ಹಾಗೂ ಕೇರಳ ಕೂಡ ಸಾಕು ನೀಡಿದ್ದು ಕೇಂದ್ರ ಸರ್ಕಾರದ ಆರ್ಥಿಕ ಅಭಿವೃದ್ಧಿ ಕರ್ನಾಟಕಕ್ಕೆ ಆಗುತ್ತಿರುವಂತಹ ಅನ್ಯಾಯ ತಾರತಮ್ಯ ಖಂಡಿಸಿ ಕರ್ನಾಟಕ ಕಾಂಗ್ರೆಸ್ ಪಡೆ ಚಲೋದಿಲ್ಲಿ ಎಂಬ ಹೋರಾಟವನ್ನು ಪ್ರಾರಂಭಿಸಿದೆ. ಇಂದು … Read more