rtgh

ಮತ್ತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯ : ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಹೊಸ ಘೋಷಣೆ !

Bicycle fortune for high school students

ನಮಸ್ಕಾರ ಸ್ನೇಹಿತರೆ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸಿದ್ದಿ ನೀಡಿದ್ದು ಇದೀಗ ಮತ್ತೆ ಸೈಕಲ್ ನೀಡುವ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಆರಂಭಿಸಲು ಸೂಚನೆ ನೀಡಲಾಗಿದೆ. ಅದರಂತೆ ಈ ಯೋಜನೆಯ ಲಾಭ ಯಾವ ವಿದ್ಯಾರ್ಥಿಗಳಿಗೆ ಸಿಗಲಿ ಹಾಗೂ ವಿತರಣೆ ಯಾವಾಗಲೂ ತಿಳಿದುಕೊಳ್ಳಬಹುದು. ಛತ್ತೀಸ್ಗಡದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದಾಗಿನಿಂದ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದ್ದು ಬುಡಕಟ್ಟು ಜನಾಂಗದ ಮುಖಂಡರು ಒಬ್ಬರು ಸರ್ಕಾರ ರಚನೆಯಾದ ನಂತರ ಮುಖ್ಯಮಂತ್ರಿ ಆಗಿರುವುದು ಇದೇ ಮೊದಲು. ಹಲವು ಬದಲಾವಣೆಗಳನ್ನು ರಾಜ್ಯದಲ್ಲಿ … Read more

ಆಧಾರ್ ಕಾರ್ಡ್ ಇರುವವರು ಈ ಕೆಲಸ ಮಾಡಿ ಪ್ರತಿಯೊಬ್ಬರು : ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ !

Aadhaar Card Update Information

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದು ಸೂಚನೆಗಳನ್ನು ನೀಡುತ್ತಿರುವುದು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುವ್ಯವಸಿತಗೊಳಿಸುವ ಮತ್ತು ನಾಗರಿಕರ ಸ್ವಸೇವೆಯನ್ನು ಹೆಚ್ಚಿಸುವ ಸರ್ಕಾರದ ವಿಶಾಲ ಗುರುಗಳೊಂದಿಗೆ ಮಾಡಲಾಗುತ್ತಿದೆ. 2023ರ ಡಿಸೆಂಬರ್ ನಲ್ಲಿ ಉಚಿತ ಆಧಾರ ಅಪ್ಡೇಟ್ ಸೇವೆಗೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದ್ದು ಇದೀಗ 2024 ಮಾರ್ಚ್ ಹದಿನಾಲ್ಕರ ಅಂತಿಮಗಳು ಸಮೀಪಿಸುತ್ತಿದೆ. ಆಧಾರ್ ಅಪ್ಡೇಟ್ : ಹಿಂದೆ ಹಲವಾರು ಬಾರಿ ಆಧಾರ ಅಪ್ಡೇಟ್ ಮಾಡಲು ಕೇಂದ್ರ ಸರ್ಕಾರವು ಈ ಗಡುವನ್ನು ವಿಸ್ತರಿಸಿದೆ ಅದರಂತೆ ತಮ್ಮ ಆಧಾರ್ … Read more

ನಿಮಾನ್ಸ್ ನಲ್ಲಿ ಅಟೆಂಡೆಂಟ್ ಹುದ್ದೆ ಖಾಲಿ : ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್ !

Vacancy for Attendant in Nimans

ನಮಸ್ಕಾರ ಸ್ನೇಹಿತರೇ ಉದ್ಯೋಗಾವಕಾಶದ ಕುರಿತು ಅತಿ ಸೂಚನೆಯನ್ನು ಹೊರಡಿಸಿದೆ. ಮಾಸಿಕ ಆರೋಗ್ಯ ಮತ್ತು ಅದರ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗವನ್ನು ಪಡೆದು ಕೆಲಸವನ್ನು ಮಾಡಬಹುದಾಗಿದೆ ಆಸಕ್ತ ಅಭ್ಯರ್ಥಿಗಳು ನಿಮಾನ್ಸ್ ನಲ್ಲಿ ನಡೆಯುತ್ತಿರುವ ಪ್ರಮುಖ ಕೆಲಸಗಳಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಕೊಡುಗೆಯನ್ನು ನಿಮ್ಮದೊಂದು ನೀಡಬಹುದಾಗಿದೆ. ನಿಮಾನ್ಸ್ ನಲ್ಲಿ ಅಟೆಂಡೆಂಟ್ ಹುದ್ದೆ ಖಾಲಿ : ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಕ್ಷೇತ್ರದಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಈ … Read more

ಯಾರಿಗೆಲ್ಲ ನೀಲಿ ಆಧಾರ್ ಕಾರ್ಡ್ ಸಿಗಲಿದೆ : ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು ?

you-will-get-a-blue-aadhaar-card

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ನೀಲಿ ಆಧಾರ್ ಕಾರ್ಡ್ನ ಬಗ್ಗೆ. ಆಧಾರ್ ಕಾರ್ಡ್ ಜನರಿಗೆ ಪ್ರಮುಖವಾದ ದಾಖಲೆಯಾಗಿದ್ದು ದೇಶದಲ್ಲಿರುವ ಎಲ್ಲಾ ನಾಗರಿಕರಿಗೆ ಭಾರತ ಸರ್ಕಾರವು ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡಿದೆ. ಭಾರತ ದೇಶದಲ್ಲಿ ಬೇರೆ ಬೇರೆ ದಾಖಲೆಗಳಿಗಿಂತ ಜನರಲ್ಲಿ ಆಧಾರ್ ಕಾರ್ಡ್ ಹೆಚ್ಚು ಕೆಲಸ ಮಾಡುತ್ತದೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಸಹ ಆಧಾರ್ ಕಾರ್ಡ್ ನ ಮೂಲಕ ಪಡೆಯಬಹುದಾಗಿದೆ. 12 ಅಂಕಿಯ ವಿಶಿಷ್ಟವಾದ ಸಂಖ್ಯೆಯನ್ನು ಈ ಆಧಾರ್ … Read more

ದೆಹಲಿ ಪೊಲೀಸ್ ರಿಂದ ಕಾಂಗ್ರೆಸ್ ಗೆ ಶಾಕ್ : ದೆಹಲಿ ಚಲೋ ಪ್ರತಿಭಟನೆಗೆ ಅವಕಾಶ ಇದೆಯಾ ನೋಡಿ !

Shock from Delhi Police to Congress

ನಮಸ್ಕಾರ ಸ್ನೇಹಿತರೇ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಡೆ ಸಮರಸಾವಿದೆ ಅದರಂತೆ ನನ್ನ ತೆರಿಗೆ ನನ್ನ ಹಕ್ಕು ಹೆಸರಿನಲ್ಲಿ ಚಲೋದಿಲ್ಲಿ ಚಳುವಳಿಯನ್ನು ದೆಹಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪಡೆ ಮಾಡುತ್ತಿದೆ. ಕಾಂಗ್ರೆಸ್ನ ಛಲೋದಿಲ್ಲಿ : ಕರ್ನಾಟಕ ಸರ್ಕಾರದ ಕಾಂಗ್ರೆಸ್ನ ಚಲೋದಿಲ್ಲಿ ಈ ಹೋರಾಟಕ್ಕೆ ತಮಿಳುನಾಡು ಹಾಗೂ ಕೇರಳ ಕೂಡ ಸಾಕು ನೀಡಿದ್ದು ಕೇಂದ್ರ ಸರ್ಕಾರದ ಆರ್ಥಿಕ ಅಭಿವೃದ್ಧಿ ಕರ್ನಾಟಕಕ್ಕೆ ಆಗುತ್ತಿರುವಂತಹ ಅನ್ಯಾಯ ತಾರತಮ್ಯ ಖಂಡಿಸಿ ಕರ್ನಾಟಕ ಕಾಂಗ್ರೆಸ್ ಪಡೆ ಚಲೋದಿಲ್ಲಿ ಎಂಬ ಹೋರಾಟವನ್ನು ಪ್ರಾರಂಭಿಸಿದೆ. ಇಂದು … Read more

ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಏಕೆ ಅವಕಾಶವಿಲ್ಲ ? ನೋಡಿ !!

Not allowed to apply for ration card

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸಾಕಷ್ಟು ಜನರು ಹೊಸ ಪಡಿತರ ಚೀಟಿಗಾಗಿ ಕಾಯುತ್ತಿದ್ದು ಆ ಜನರಿಗೆ ಒಂದು ಪ್ರಮುಖವಾದ ವಿಷಯವನ್ನು ತಿಳಿಸಲಾಗುತ್ತಿದೆ. ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಲು ಮತ್ತು ದೀರ್ಘಕಾಲದ ವರೆಗೆ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಲು ಸರ್ಕಾರವು ಜನರಿಗೆ ಅವಕಾಶ ನೀಡುತ್ತಿಲ್ಲ ಹಾಗಾದರೆ ಏಕೆ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಬಾರದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ : ಸರ್ಕಾರವು ಹೊಸ ಪಡಿತರ ಚೀಟಿಗೆ … Read more

ಆಧಾರ್ ಕಾರ್ಡನ್ನು ರೇಷನ್ ಕಾರ್ಡಿಗೆ ಲಿಂಕ್ ಮಾಡಲು ಕೊನೆಯ ದಿನಾಂಕ ನಿಗದಿ!

Linking Aadhaar Card to Ration Card

ನಮಸ್ಕಾರ ಸ್ನೇಹಿತರೆ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ರಾಜ್ಯ ಸರ್ಕಾರವು ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ಮತ್ತೆ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ಗಳಿಗೆ ಲಿಂಕ್ ಮಾಡಿಸುವುದು ಕಡ್ಡಾಯವಾಗಿ ಏಕೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಫೆಬ್ರವರಿ 29 ರವರೆಗೆ ವಿಸ್ತರಣೆ : ಫೆಬ್ರವರಿ 29 ರವರೆಗೂ ಆಧಾರ್ ಕಾರ್ಡ್ ಗೆ ಮತ್ತೆ ಪಡಿತರ ಚೀಟಿ ಲಿಂಕ್ ಮಾಡಿಸುವಂತಹ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 29 ರವರೆಗೂ … Read more

ಉಚಿತ ಕರೆಂಟ್ ಬಳಕೆ ಮಾಡುವವರಿಗೆ ಮತ್ತೊಂದು ಸಿಹಿ ಸುದ್ದಿ

Free current usage is another sweet news

ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದಂತಹ ಮಾತಿನಂತೆ ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದೊಳಗೆ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ಮನೆಯ ಯಜಮಾನಿಗೆ 5 ಕೆಜಿ ಅಕ್ಕಿ ನೀಡುವಂತಹ ಅನ್ನಭಾಗ್ಯ ಯೋಜನೆ, ಪ್ರತಿ ತಿಂಗಳು ಭತ್ಯೆ ನೀಡುವ ನಿರುದ್ಯೋಗಿ ಯುವಕರಿಗೆ ಯುವನಿಧಿ ಯೋಜನೆ … Read more

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಇನ್ನಷ್ಟು ಪ್ರಯೋಜನ : ಹೊಸ ಸೇವೆ ನಾಳೆಯಿಂದ ಆರಂಭ

New service for ration card holders

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೆಂದರೆ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಇನ್ನಷ್ಟು ಪ್ರಯೋಜನ ಸಿಗಲಿರುವ ಬಗ್ಗೆ. ಭರವಸೆ ನೀಡಿದಂತೆ 5 ಕೆ.ಜಿ ಉಚಿತ ಅಕ್ಕಿಯ ಬದಲು ಸರ್ಕಾರ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿದ್ದರೆ ಸರ್ಕಾರದಿಂದ ಉಚಿತ ಪಡಿತರ ನೀಡಲಾಗುತ್ತದೆ. ಅದರ ಜೊತೆಗೆ ಸರ್ಕಾರವು ಜಾರಿಗೆ ತರುವ ಹಲವಾರು ಯೋಜನೆಗಳ ಪ್ರಯೋಜನವನ್ನು ಪಡಿತರ ಚೀಟಿಯ ಮೂಲಕ ಪಡೆದುಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ … Read more

ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆ 15 ದಿನ ಕಾಲಾವಕಾಶ

Ration card correction process again

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದು ಸುಳ್ಳು ಮಾಹಿತಿಗಳು ಹರಿದಾಡುತ್ತಿದ್ದು ಆ ಮಾಹಿತಿಗಳ ಬಗ್ಗೆ ಸಂಪೂರ್ಣ ಸತ್ಯತೆಯನ್ನು ತಿಳಿಸಲಾಗುತ್ತಿದೆ. ಯಾವಾಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬಿಡುತ್ತಾರೆ ಮತ್ತು ಯಾವಾಗ ಹೊಸದಾಗಿ ರೇಷನ್ ಕಾರ್ಡ್ ಗಳ ಅರ್ಜಿಯನ್ನು ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಯಾವುದೇ ರೀತಿಯಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅಥವಾ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಸರ್ಕಾರ ಅವಕಾಶ ನೀಡಿರುವುದಿಲ್ಲ … Read more