rtgh

ರೈತರಿಗೂ ಈಗ ಗ್ಯಾರೆಂಟಿ ಯೋಜನೆ : ಕಾಂಗ್ರೆಸ್ ಸರ್ಕಾರದಿಂದ ರೈತರಿಗಾಗಿ ಗ್ಯಾರಂಟಿ ಯೋಜನೆ ಘೋಷಣೆ !

Congress government announced a guarantee scheme for farmers!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕಾಂಗ್ರೆಸ್ ಸರ್ಕಾರವು ರೈತರಿಗಾಗಿಯೇ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ದೆಹಲಿ ಎತ್ತ ನಡೆಯುತ್ತಿರುವ ರೈತರ ಮೆರವಣಿಗೆಯನ್ನು ಉದ್ದೇಶಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಮಾತನಾಡುತ್ತಾ ರೈತರ ಪ್ರತಿಭಟನೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನು ಹಕ್ಕುಗಳನ್ನು ಎಪಿಎಂಸಿಗೆ ಶಿಫಾರಸು ಮಾಡುವ ಎಂ ಎಸ್ ಸ್ವಾಮಿನಾಥನ್ ವರದಿಯ ಅನುಷ್ಠಾನದ ಬೇಡಿಕೆಯನ್ನು ರಾಹುಲ್ ಗಾಂಧಿ ಒತ್ತಿ ಹೇಳಿದರು. ರೈತರಿಗೆ ಖಾತರಿ ಯೋಜನೆ : ಕಾಂಗ್ರೆಸ್ ಏನಾದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ … Read more

ಮತ್ತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯ : ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಹೊಸ ಘೋಷಣೆ !

Bicycle fortune for high school students

ನಮಸ್ಕಾರ ಸ್ನೇಹಿತರೆ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸಿದ್ದಿ ನೀಡಿದ್ದು ಇದೀಗ ಮತ್ತೆ ಸೈಕಲ್ ನೀಡುವ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಆರಂಭಿಸಲು ಸೂಚನೆ ನೀಡಲಾಗಿದೆ. ಅದರಂತೆ ಈ ಯೋಜನೆಯ ಲಾಭ ಯಾವ ವಿದ್ಯಾರ್ಥಿಗಳಿಗೆ ಸಿಗಲಿ ಹಾಗೂ ವಿತರಣೆ ಯಾವಾಗಲೂ ತಿಳಿದುಕೊಳ್ಳಬಹುದು. ಛತ್ತೀಸ್ಗಡದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದಾಗಿನಿಂದ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದ್ದು ಬುಡಕಟ್ಟು ಜನಾಂಗದ ಮುಖಂಡರು ಒಬ್ಬರು ಸರ್ಕಾರ ರಚನೆಯಾದ ನಂತರ ಮುಖ್ಯಮಂತ್ರಿ ಆಗಿರುವುದು ಇದೇ ಮೊದಲು. ಹಲವು ಬದಲಾವಣೆಗಳನ್ನು ರಾಜ್ಯದಲ್ಲಿ … Read more

ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕಾದರೆ ಈ ಕೆಲಸವನ್ನು ತಕ್ಷಣವೇ ಮಾಡಿ !

gruhalkshmi-new-rules-are-not-applicable-to-all

ನಮಸ್ಕಾರ ಸ್ನೇಹಿತರೆ ಆರಂಭದಲ್ಲಿ ಮಹಾಲಕ್ಷ್ಮಿ ಯೋಜನೆ, ಉತ್ತಮ ಯಶಸ್ಸನ್ನು ಕಂಡಿದ್ದರು ಕೂಡ ಸಾಕಷ್ಟು ಟೀಕೆಗೆ ಇತ್ತೀಚಿನ ದಿನಗಳಲ್ಲಿ ಗುರಿಯಾಗಿದೆ ಇದಕ್ಕೆ ಕಾರಣ ಗೃಹಲಕ್ಷ್ಮಿ ಯೋಜನೆ 2000 ಪಡೆದುಕೊಳ್ಳಲು ಅರ್ಜಿ ಸಲ್ಲಿಸಿರುವ ಎಲ್ಲಾ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಇದುವರೆಗೂ ಹಣ ಜಮಾ ಆಗದೇ ಇರುವುದಾಗಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಯಾದ ಯೋಜನೆ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆ ಆರಂಭಗೊಂಡಿದ್ದು ಸಾಕಷ್ಟು ಮಹಿಳೆಯರು ಇದರಿಂದ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಈಗಾಗಲೇ ಐದು ಕಂತಿನ ಹಣವನ್ನು ಕೂಡ ಸರ್ಕಾರ ಬಿಡುಗಡೆ … Read more

ಸುಂದರ್ ಪಿಚೈ ಜೀವನ ! ಈ ದಿನಚರಿ ಕಾರಣಕ್ಕಾಗಿ ಅವರು ಸಾಧಕರ ಸಾಲಿನಲ್ಲಿ ಇರುವುದು !

Life of Sundar Pichai

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಗೂಗಲ್ ಸಂಸ್ಥೆಯ ಸಿಇಒ ಆದ ಸುಂದರ್ ಪಿಚೈ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಸಲಾಗುತ್ತಿದೆ. ಬೆಳಿಗ್ಗೆ ಗೆದ್ದ ಕೂಡಲೇ ಸುಂದರ್ ಪಿಚೈ ರವರು ಓದುತ್ತಾರೆ ಎಂದು ಹೇಳಲಾಗುತ್ತದೆ ಅದರಂತೆ ಅವರು ಪುಸ್ತಕದ ನ್ಯೂಸ್ ಪೇಪರ್ ಅನ್ನು ಓದುವುದಿಲ್ಲ ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಅವರು ಏನು ಓದುತ್ತಾರೆ ಹಾಗೂ ತಮ್ಮ ಬದುಕನ್ನು ಹೇಗೆ ನಡೆಸುತ್ತಾರೆ ಪ್ರತಿದಿನ ಅವರು ಏನು ಮಾಡುತ್ತಾರೆ ಅವರು ಈ ಸಾಧನೆಯ ಹಾದಿಯಲ್ಲಿ ಹೇಗೆ ಸಾಗಿ ಬಂದಿದ್ದಾರೆ ಎಂಬುದರ … Read more

50 ಸಾವಿರ ನಗದು ಬಹಳ ರೀಲ್ಸ್ ಮಾಡಿದವರಿಗೆ ಸಿಗಲಿದೆ : ರಾಜ್ಯ ಸರ್ಕಾರದಿಂದ ವಿಶೇಷ ಆಫರ್

Huge reward for those who have done reels from Govt

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಒಂದು ವಿಶೇಷ ಯೋಜನೆಯನ್ನು ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ರೂಪಿಸಿದೆ ಆ ಬಗ್ಗೆ ತಿಳಿಸಲಾಗುತ್ತಿದೆ. ಸಂವಿಧಾನದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದನ್ನು ಕಡ್ಡಾಯಗೊಳಿಸಲಾಗಿದ್ದು ಇದೀಗ ಒಂದು ಹೆಜ್ಜೆ ಸರ್ಕಾರ ಮುಂದೆ ಇಟ್ಟಿದ್ದು ಜನರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದಿಂದ ರೀಲ್ಸ್ ಮಾಡಿದವರಿಗೆ ಭರ್ಜರಿ ಬಹುಮಾನ : ಸದ್ಯ ಸಂವಿಧಾನದ … Read more

ನಿಮಾನ್ಸ್ ನಲ್ಲಿ ಅಟೆಂಡೆಂಟ್ ಹುದ್ದೆ ಖಾಲಿ : ಅರ್ಜಿ ಸಲ್ಲಿಸಿ ಇಲ್ಲಿದೆ ಲಿಂಕ್ !

Vacancy for Attendant in Nimans

ನಮಸ್ಕಾರ ಸ್ನೇಹಿತರೇ ಉದ್ಯೋಗಾವಕಾಶದ ಕುರಿತು ಅತಿ ಸೂಚನೆಯನ್ನು ಹೊರಡಿಸಿದೆ. ಮಾಸಿಕ ಆರೋಗ್ಯ ಮತ್ತು ಅದರ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗವನ್ನು ಪಡೆದು ಕೆಲಸವನ್ನು ಮಾಡಬಹುದಾಗಿದೆ ಆಸಕ್ತ ಅಭ್ಯರ್ಥಿಗಳು ನಿಮಾನ್ಸ್ ನಲ್ಲಿ ನಡೆಯುತ್ತಿರುವ ಪ್ರಮುಖ ಕೆಲಸಗಳಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಿ ಕೊಡುಗೆಯನ್ನು ನಿಮ್ಮದೊಂದು ನೀಡಬಹುದಾಗಿದೆ. ನಿಮಾನ್ಸ್ ನಲ್ಲಿ ಅಟೆಂಡೆಂಟ್ ಹುದ್ದೆ ಖಾಲಿ : ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಕ್ಷೇತ್ರದಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಈ … Read more

BPL ಕಾರ್ಡ್ ಇದ್ದಾರೆ ಮಾತ್ರ ಭಾರತ್ ರೈಸ್ ..? ಕಾರ್ಡ್ ಇಲ್ಲ ಅಂದರೆ ಯಾವ ರೀತಿ ಪಡೆಯಬಹುದು ?

Where will India get rice

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಈ ಭಾರತ್ ಹಕ್ಕಿಯು ಬಿಡುಗಡೆ ಮಾಡಲಾಗಿದ್ದು ಇದೊಂದು ಯೋಜನೆಯಲ್ಲಿ ಹೇಳಬಹುದು. ಬೇರೆ ಅಕ್ಕಿ ಸಾಮಗ್ರಿಗಳಂತೆ ಇದು ಸಹ ಒಂದು ಬ್ರಾಂಡ್ ಎಂದು ಹೇಳಬಹುದು ಸರ್ಕಾರವು ಬಡವರ ದೃಷ್ಟಿಕೋನದಿಂದ ಬಡವರ ಬಡತನವನ್ನು ನಿವಾರಿಸಿಕೊಳ್ಳುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಅಕ್ಕಿಯು ಪ್ರಸ್ತುತದಲ್ಲಿ 60 ರೂಪಾಯಿಗೆ ಕೆಜಿಗೆ ಸಿಗುತ್ತದೆ ಆದರೆ ಭಾರತ ಅಕ್ಕಿಯನ್ನು ಇದರ ಅರ್ಥದಷ್ಟು ಬೆಲೆಯಲ್ಲಿ ಕೇಂದ್ರ ಸರ್ಕಾರವು ನೀಡುತ್ತದೆ. ಮಧ್ಯಮ ವರ್ಗದ ಜನರಿಗೆ ಹಾಗೂ ಬಡವರಿಗೆ ಬಹಳಷ್ಟು ಅನುಕೂಲವನ್ನು ಈ ಯೋಜನೆಯು … Read more

ಹಣವನ್ನು ಇದರಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದಾಗಿದೆ !

Equity Link Savings Scheme

ನಮಸ್ಕಾರ ಸ್ನೇಹಿತರೆ ವಿವಿಧ ಹೊಡಿತಾಯ ಯೋಜನೆಗಳು ಜನಸಾಮಾನ್ಯರಿಗೆ ಲಭ್ಯವಿದ್ದು ಹೂಡಿಕೆಯು ಉಳಿತಾಯ ಯೋಜನೆಯಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ ಎಂದು ಹೇಳಬಹುದು ಆದರೆ ಆದಾಯ ತೆರಿಗೆ ಉಳಿತಾಯ ಯೋಜನೆಗಳ ಹೂಡಿಕೆಗೆ ವಿಧಿಸಲಾಗುತ್ತದೆ ಎನ್ನುವುದರ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕಾಗುತ್ತದೆ. ಇನ್ನು ಆದಾಯ ತೆರಿಗೆ ನೋಡಿಸಲು ಜನರು ಬಯಸುತ್ತಾರೆ. ಹಣವನ್ನು ಎಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಉಳಿಸಬಹುದು ಹಾಗೂ ಯಾವ ರೀತಿಯಲ್ಲಿ ತೆರಿಗೆಯನ್ನು ಉಳಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡುವುದಾದರೆ , ಇಕ್ವಿಟಿ ಲಿಂಕ್ ಸೇವಿಂಗ್ ಸ್ಕೀಮ್ : ಹಣವನ್ನು ಇದರಲ್ಲಿ … Read more

ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಷರತು : ಉಚಿತ ಕರೆಂಟ್ ಪಡೆಯಬೇಕಾದರೆ ಈ ಕೆಲಸ ಮಾಡಿ !

New clause regarding Gruha Jyoti Scheme

ನಮಸ್ಕಾರ ಸ್ನೇಹಿತರೇ ಸದ್ಯದೀಗ ರಾಜ್ಯದಲ್ಲಿ ಕರ್ನಾಟಕ ಸರ್ಕಾರವು 200 ಯೂನಿಟ್ ಉಚಿತ ವಿದ್ಯುತ್ ಅನ್ನು ಗೃಹಜೋತಿ ಯೋಜನೆಯ ಅಡಿಯಲ್ಲಿ ನೀಡುತ್ತಿದೆ. ಅದರಂತೆ ಉಚಿತ ವಿದ್ಯುತ್ತನ್ನು ತಿಂಗಳ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಫಲಾನುಭವಿಗಳು ಪಡೆಯುತ್ತಿದ್ದಾರೆ ಇದೀಗ ಉಚಿತ ಕರೆಂಟ್ ಬಳಸುವವರಿಗೆ ಮಹತ್ವದ ಮಾಹಿತಿಯೊಂದು ರಾಜ್ಯ ಸರ್ಕಾರದಿಂದ ಹೊರ ಬಿದ್ದಿದೆ. ಹೊಸ ನಿಯಮ ಉಚಿತ ವಿದ್ಯುತ್ ಫಲಾನುಭವಿಗಳಿಗೆ ಜಾರಿಯಾಗಲಿದ್ದು ಗೃಹಜೋತಿ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. 10 ಯೂನಿಟ್ ಹೆಚ್ಚುವರಿ ನೀಡಲಾಗುತ್ತಿದೆ : ಉಚಿತ … Read more

ಪೋಸ್ಟ್ ಆಫೀಸ್ ನಲ್ಲಿ 4.5 ಲಕ್ಷ ಬಡ್ಡಿ ಬರುವ ಬೆಸ್ಟ್ ಸ್ಕೀಮ್ : ಮಾಹಿತಿ ತಿಳಿದುಕೊಳ್ಳಿ

best-scheme-to-earn-interest-in-post-office

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪೋಸ್ಟ್ ಆಫೀಸ್ನ ಒಂದು ಯೋಜನೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಸಾಕಷ್ಟು ಜನರು ತಾವು ಸಂಪಾದನೆ ಮಾಡಿರುವಂತಹ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಹೂಡಿಕೆ ಮಾಡಬೇಕೆಂದು ಯೋಚಿಸುತ್ತಾರೆ ಅಂತವರಿಗಾಗಿ ಅನೇಕ ಯೋಜನೆಗಳು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿದೆ. ಅದರಂತೆ ಹೂಡಿಕೆಗೆ ಒಳ್ಳೆಯ ರಿಟರ್ನ್ ಬರುವಂತಹ ಅನೇಕ ಯೋಜನೆಗಳು ಸದ್ಯದೀಗ ದೇಶದಲ್ಲಿ ಜಾರಿಯಲ್ಲಿದ್ದು ಇದರಲ್ಲಿ ನೀವು ಹೂಡಿಕೆ ಮಾಡಿದರೆ ಒಳ್ಳೆಯ ರಿಟರ್ನ್ ಬರುವುದು ಮಾತ್ರವಲ್ಲದೆ ನಿಮ್ಮ ಹಣಕ್ಕೆ ಭದ್ರತೆಯು ಕೂಡ ಇರುತ್ತದೆ. … Read more

ಆಧಾರ್ ಕಾರ್ಡ್ ಇರುವವರು ಈ ಕೆಲಸ ಮಾಡಿ ಪ್ರತಿಯೊಬ್ಬರು : ಇಲ್ಲದಿದ್ದರೆ ದಂಡ ಪಾವತಿಸಬೇಕಾಗುತ್ತದೆ !

Aadhaar Card Update Information

ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವೊಂದು ಸೂಚನೆಗಳನ್ನು ನೀಡುತ್ತಿರುವುದು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುವ್ಯವಸಿತಗೊಳಿಸುವ ಮತ್ತು ನಾಗರಿಕರ ಸ್ವಸೇವೆಯನ್ನು ಹೆಚ್ಚಿಸುವ ಸರ್ಕಾರದ ವಿಶಾಲ ಗುರುಗಳೊಂದಿಗೆ ಮಾಡಲಾಗುತ್ತಿದೆ. 2023ರ ಡಿಸೆಂಬರ್ ನಲ್ಲಿ ಉಚಿತ ಆಧಾರ ಅಪ್ಡೇಟ್ ಸೇವೆಗೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದ್ದು ಇದೀಗ 2024 ಮಾರ್ಚ್ ಹದಿನಾಲ್ಕರ ಅಂತಿಮಗಳು ಸಮೀಪಿಸುತ್ತಿದೆ. ಆಧಾರ್ ಅಪ್ಡೇಟ್ : ಹಿಂದೆ ಹಲವಾರು ಬಾರಿ ಆಧಾರ ಅಪ್ಡೇಟ್ ಮಾಡಲು ಕೇಂದ್ರ ಸರ್ಕಾರವು ಈ ಗಡುವನ್ನು ವಿಸ್ತರಿಸಿದೆ ಅದರಂತೆ ತಮ್ಮ ಆಧಾರ್ … Read more